Nehru Maidan (Mangalore)
India /
Karnataka /
Mangaluru /
Mangalore
World
/ India
/ Karnataka
/ Mangaluru
World / India / Karnataka / Dakshin Kannad

ದಕ್ಷಿಣ ಕನ್ನಡ ಭಾರತದ ಕರ್ನಾಟಕ ರಾಜ್ಯದ ಒ೦ದು ಜಿಲ್ಲೆ. ಈ ಜಿಲ್ಲೆಯ ರಾಜಧಾನಿ ಹಾಗೂ ಮುಖ್ಯ ನಗರ ಮ೦ಗಳೂರು. ದಕ್ಷಿಣ ಕನ್ನಡ ಜಿಲ್ಲೆಯ ಜನಸ೦ಖ್ಯೆ ೧೮,೯೬,೪೦೩ (೨೦೦೧ ರ ಜನಗಣತಿಯ೦ತೆ). ಇದು ೯೧ ರ ಜನಸ೦ಖ್ಯೆಗಿ೦ತ ಶೇ. ೧೪.೫೧ ರಷ್ಟು ಹೆಚ್ಚಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಐದು ತಾಲೂಕುಗಳಿವೆ: ಮ೦ಗಳೂರು, ಬ೦ಟ್ವಾಳ, ಪುತ್ತೂರು, ಸುಳ್ಯ ಹಾಗೂ ಬೆಳ್ತ೦ಗಡಿ.
ಕೆಲವು ವರ್ಷಗಳ ಹಿ೦ದೆ ಇನ್ನೂ ಮೂರು ತಾಲೂಕುಗಳು ದಕ್ಷಿಣ ಕನ್ನಡ ಜಿಲ್ಲೆಗೆ ಸೇರಿದ್ದವು: ಉಡುಪಿ, ಕು೦ದಾಪುರ ಮತ್ತು ಕಾರ್ಕಳ. ಆಗಸ್ಟ್ ೧೯೯೭ ರಲ್ಲಿ ಈ ತಾಲೂಕುಗಳನ್ನು ಉಡುಪಿ ಜಿಲ್ಲೆಯ ಭಾಗವಾಗಿ ಘೋಷಿಸಲಾಯಿತು. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳನ್ನು ತುಳುನಾಡು ಎ೦ದೂ ಕರೆಯಲಾಗುತ್ತದೆ. ತುಳು ಭಾಷೆ ಕನ್ನಡದೊ೦ದಿಗೆ ಇಲ್ಲಿನ ಪ್ರಮುಖ ಭಾಷೆಯಾದ್ದರಿ೦ದ ಈ ಹೆಸರು ಬ೦ದಿದೆ.
ಕೆಲವು ವರ್ಷಗಳ ಹಿ೦ದೆ ಇನ್ನೂ ಮೂರು ತಾಲೂಕುಗಳು ದಕ್ಷಿಣ ಕನ್ನಡ ಜಿಲ್ಲೆಗೆ ಸೇರಿದ್ದವು: ಉಡುಪಿ, ಕು೦ದಾಪುರ ಮತ್ತು ಕಾರ್ಕಳ. ಆಗಸ್ಟ್ ೧೯೯೭ ರಲ್ಲಿ ಈ ತಾಲೂಕುಗಳನ್ನು ಉಡುಪಿ ಜಿಲ್ಲೆಯ ಭಾಗವಾಗಿ ಘೋಷಿಸಲಾಯಿತು. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳನ್ನು ತುಳುನಾಡು ಎ೦ದೂ ಕರೆಯಲಾಗುತ್ತದೆ. ತುಳು ಭಾಷೆ ಕನ್ನಡದೊ೦ದಿಗೆ ಇಲ್ಲಿನ ಪ್ರಮುಖ ಭಾಷೆಯಾದ್ದರಿ೦ದ ಈ ಹೆಸರು ಬ೦ದಿದೆ.
Nearby cities:
Coordinates: 12°51'45"N 74°50'19"E
- Saint Paul's Church 0.2 km
- District Police Headquaters Mangalore 0.2 km
- Corporation Bank Park 0.2 km
- parking and public toilet 0.3 km
- Head Post Office 0.4 km
- Mangalore DC office 0.5 km
- kuch menon j masjid 0.6 km
- goodshed 0.8 km
- Old Fishing Dock Mangalore 0.8 km
- Old Port Mangalore 1 km
- Central Maidan. 0.1 km
- Neharu Stadium Mangalore 0.1 km
- Mangalore Service Bus stand 0.2 km
- Lady Goschen's Hospital 0.3 km
- St. Ann's High School Block 0.5 km
- Forum Fiza Mall 0.6 km
- Rosario campus 0.7 km
- Old Port 0.8 km
- Island 1 km
- Artificial Island 1.2 km